
ದಾವಣಗೆರೆ : ವಿಶ್ವವಿದ್ಯಾಲಯ ಗಣಿತಶಾಸ್ತ್ರದ ವಿಭಾಗದ ಡಾ .ಬಿ.ಸಿ ಪ್ರಸನ್ನಕುಮಾರ್ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ ಮೂವರು ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಹೆಚ್ ಡಿ ಪದವಿ ಘೋಷಿಸಲಾಗಿದ್ದು.
ಇದರಲ್ಲಿ ಶಿವಮೊಗ್ಗದ ಪತ್ರಕರ್ತರು ಹಾಗೂ ಶಿವಮೊಗ್ಗ ಟೆಲೆಕ್ಸ್ ಪತ್ರಿಕೆಯ ಸಂಪಾದಕರಾದ ರವಿಕುಮಾರ್ ಹಾಗೂ ಶ್ರೀಮತಿ ಶಶಿಕಲಾ ದಂಪತಿಗಳ ಕಿರಿಯ ಪುತ್ರನಾದ ಆರ್ ಎಸ್ ವರುಣ್ ಕುಮಾರ್ ಶಿವಮೊಗ್ಗ ಇವರು ಗಣಿತಶಾಸ್ತ್ರದಲ್ಲಿ “Computational study of heat transfer Enhancement in Nanofludis” ವಿಷಯವಾಗಿ ಮಂಡಿಸಿದ ಸಂಶೋಧನಾ ಪ್ರಬಂಧ ಕ್ಕೆ ದಾವಣಗೆರೆ ವಿಶ್ವವಿದ್ಯಾಲಯದ ಪಿಹೆಚ್ ಡಿ ಪದವಿ ನೀಡಿ ಗೌರವಿಸಿದೆ.
“ಆರ್ ಎಸ್ ವರುಣ್ ಕುಮಾರ್ ಜೊತೆಗೆ ಮಧುಕೇಶ್ ಜಿ,ಕೆ Computational Modelling of Boundary – Layer flow of Nanoflud” ಪ್ರಬಂಧಕ್ಕೆ ಪಿಎಚ್ಡಿ ಪದವಿ ಲಭಿಸಿದೆ.ಹಾಗೂ ಪುನೀತ್ ಗೌಡ ಆರ್ ಜೆ “Mathematical and Computational Framework for Heat Transfer Analysis of Newtonian &Non- Newtonian Fluids” ವಿಷಯವಾಗಿ ಮಂಡಿಸಿದ ಪ್ರಬಂದಕ್ಕೆ ಪಿಹೆಚ್ ಡಿ ಪದವಿ ಲಭಿಸಿದೆ...
ಈ ಮೂವರ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ನ್ಯೂಸ್ ವಾರಿಯರ್ಸ್ ಪತ್ರಿಕೆ ತುಂಬು ಹೃದಯದಿಂದ ಹಾರೈಸುತ್ತದೆ…
ರಘುರಾಜ್ ಹೆಚ್.ಕೆ…9449553305….