Thursday, June 19, 2025
Google search engine
Homeರಾಜ್ಯBirthday celebration : ಬೆಂಗಳೂರು ಶಾಂತಿನಗರದ ಎಂಎಲ್ಎ ಹ್ಯಾರಿಸ್ ಅವರ ಸಂಭ್ರಮದ ಹುಟ್ಟಿದ ಹಬ್ಬದ ಆಚರಣೆ..!!

Birthday celebration : ಬೆಂಗಳೂರು ಶಾಂತಿನಗರದ ಎಂಎಲ್ಎ ಹ್ಯಾರಿಸ್ ಅವರ ಸಂಭ್ರಮದ ಹುಟ್ಟಿದ ಹಬ್ಬದ ಆಚರಣೆ..!!

ಬೆಂಗಳೂರು : ನಗರದ ಶಾಂತಿನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎಂ.ಎ ಹ್ಯಾರಿಸ್ ರವರ ಸಂಭ್ರಮದ ಹುಟ್ಟಿದ ಹಬ್ಬವನ್ನು ಆಚರಿಸಲಾಯಿತು. ಹುಟ್ಟುಹಬ್ಬ ಆಚರಣೆಯ ಅಂಗವಾಗಿ ಆಸ್ಟೆನ್ ಟೌನ್ ನ ಆಟದ ಮೈದಾನದಲ್ಲಿ ಮುಂಜಾನೆಯಿಂದ ಯಶಸ್ವಿನಿ ಕಾರ್ಡ್, ಆರೋಗ್ಯ ಕಾರ್ಡ್, ಪಿಂಚಿನಿ ಸೇವೆ, ಆರೋಗ್ಯ ಸೇವೆ, ಆಧಾರ್ ಕಾರ್ಡ್ ಸೇವೆ, ಆರೋಗ್ಯ ಸೇವೆ, ಬ್ಲಡ್ ಕ್ಯಾಂಪ್ ನಂತಹ ಸುಮಾರು ಜನಪರ ಸೇವೆಗಳನ್ನು ಹಮ್ಮಿಕೊಂಡು ಊಟ ತಿಂಡಿ ವ್ಯವಸ್ಥೆ ಮಾಡಲಾಯಿತು.

ಮಕ್ಕಳಿಗೆ ಶಾಲಾ ಚೀಲಗಳು ಸಮವಸ್ತ್ರಗಳು ಪ್ರಧಾನ ಮಾಡಿದರು. ಸಮಸ್ಯೆಗಳು ಸಂಯೋಜನೆಗಳಪರ ಗಮನವಹಿಸಿದ್ದು.

ಈ ವೇಳೆಯಲ್ಲಿ ಮಾತನಾಡಿದ ಹ್ಯಾರಿಸ್ ಅವರು ಜನರ ಸೇವೆ ಜನಾರ್ಧನ ಸೇವೆ ಕನ್ನಡ ಕಟ್ಟುವಲ್ಲಿ ಪಾತ್ರರಾಗೋಣ. ಎಂದು ಘೋಷಣೆ ನೀಡಿದರು. ಈ ವೇಳೆಯಲ್ಲಿ ಹ್ಯಾರಿಸ್ ಅಭಿಮಾನಿಗಳು ಕನ್ನಡಪರ ಹೋರಾಟಗಾರರು ಶಾಂತಿನಗರ ವಾರ್ಡನ್ ಅಧ್ಯಕ್ಷರಾದ ತಸಿಲ್ ಅಬ್ಬಾಸ್ ಹಾಗೂ ಶಾಂತಿನಗರ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಎಸ.ಎನ.ರಾಜು ಬಿ.ನಾಗೇಶ ಅಧ್ಯಕ್ಷರು ಜಾಗೃತಿ ಟ್ರಸ್ಟ್ ಹಾಗೂ ನಿಶ್ಚಯ್ ಕುಮಾರ್ ರವರು ಹೂ ಗುಚ್ಚವನ್ನು ಕೊಟ್ಟು ಹುಟ್ಟು ಹಬ್ಬದ ಶುಭಾಶಯ ತಿಳಿಸಿ ಅಭಿನಂದಿಸಿದರು.

ರಘುರಾಜ್ ಹೆಚ್.ಕೆ..94495553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!