
ಬೆಂಗಳೂರು : ನಗರದ ಶಾಂತಿನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎಂ.ಎ ಹ್ಯಾರಿಸ್ ರವರ ಸಂಭ್ರಮದ ಹುಟ್ಟಿದ ಹಬ್ಬವನ್ನು ಆಚರಿಸಲಾಯಿತು. ಹುಟ್ಟುಹಬ್ಬ ಆಚರಣೆಯ ಅಂಗವಾಗಿ ಆಸ್ಟೆನ್ ಟೌನ್ ನ ಆಟದ ಮೈದಾನದಲ್ಲಿ ಮುಂಜಾನೆಯಿಂದ ಯಶಸ್ವಿನಿ ಕಾರ್ಡ್, ಆರೋಗ್ಯ ಕಾರ್ಡ್, ಪಿಂಚಿನಿ ಸೇವೆ, ಆರೋಗ್ಯ ಸೇವೆ, ಆಧಾರ್ ಕಾರ್ಡ್ ಸೇವೆ, ಆರೋಗ್ಯ ಸೇವೆ, ಬ್ಲಡ್ ಕ್ಯಾಂಪ್ ನಂತಹ ಸುಮಾರು ಜನಪರ ಸೇವೆಗಳನ್ನು ಹಮ್ಮಿಕೊಂಡು ಊಟ ತಿಂಡಿ ವ್ಯವಸ್ಥೆ ಮಾಡಲಾಯಿತು.
ಮಕ್ಕಳಿಗೆ ಶಾಲಾ ಚೀಲಗಳು ಸಮವಸ್ತ್ರಗಳು ಪ್ರಧಾನ ಮಾಡಿದರು. ಸಮಸ್ಯೆಗಳು ಸಂಯೋಜನೆಗಳಪರ ಗಮನವಹಿಸಿದ್ದು.
ಈ ವೇಳೆಯಲ್ಲಿ ಮಾತನಾಡಿದ ಹ್ಯಾರಿಸ್ ಅವರು ಜನರ ಸೇವೆ ಜನಾರ್ಧನ ಸೇವೆ ಕನ್ನಡ ಕಟ್ಟುವಲ್ಲಿ ಪಾತ್ರರಾಗೋಣ. ಎಂದು ಘೋಷಣೆ ನೀಡಿದರು. ಈ ವೇಳೆಯಲ್ಲಿ ಹ್ಯಾರಿಸ್ ಅಭಿಮಾನಿಗಳು ಕನ್ನಡಪರ ಹೋರಾಟಗಾರರು ಶಾಂತಿನಗರ ವಾರ್ಡನ್ ಅಧ್ಯಕ್ಷರಾದ ತಸಿಲ್ ಅಬ್ಬಾಸ್ ಹಾಗೂ ಶಾಂತಿನಗರ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಎಸ.ಎನ.ರಾಜು ಬಿ.ನಾಗೇಶ ಅಧ್ಯಕ್ಷರು ಜಾಗೃತಿ ಟ್ರಸ್ಟ್ ಹಾಗೂ ನಿಶ್ಚಯ್ ಕುಮಾರ್ ರವರು ಹೂ ಗುಚ್ಚವನ್ನು ಕೊಟ್ಟು ಹುಟ್ಟು ಹಬ್ಬದ ಶುಭಾಶಯ ತಿಳಿಸಿ ಅಭಿನಂದಿಸಿದರು.
ರಘುರಾಜ್ ಹೆಚ್.ಕೆ..94495553305…