Thursday, May 1, 2025
Google search engine
Homeರಾಜ್ಯನಿನ್ನೆಯ ರೋಚಕ ಕಹಾನಿ ಇಂದು ಸುಖಾಂತ್ಯದಲ್ಲಿ ಅಂತ್ಯ..! ಬೆಂಗಳೂರಿಂದ ಮನೆ ತೊರೆದು ಸಾಗರಕ್ಕೆ ಬಂದ ಯುವತಿಯರು...

ನಿನ್ನೆಯ ರೋಚಕ ಕಹಾನಿ ಇಂದು ಸುಖಾಂತ್ಯದಲ್ಲಿ ಅಂತ್ಯ..! ಬೆಂಗಳೂರಿಂದ ಮನೆ ತೊರೆದು ಸಾಗರಕ್ಕೆ ಬಂದ ಯುವತಿಯರು ಸುರಕ್ಷಿತವಾಗಿ ಪೋಷಕರ ತೆಕ್ಕೆಗೆ ..!!

ಸಾಗರ :- ನಿನ್ನೆ ರಾತ್ರಿ ಬೆಂಗಳೂರಿಂದ ಸಾಗರಕ್ಕೆ ” ನಾವು ಇನ್ಮುಂದೆ ಮನೆಗೆ ಬರೋದಿಲ್ಲ – ನಮ್ಮನ್ನು ಹುಡುಕಲು ಪ್ರಯತ್ನ ಮಾಡದಿರಿ ” ಎಂದು ಲಿಖಿತವಾಗಿ ಮನೆ ತೊರೆದು ಬಂದಿದ್ದ ಅಪ್ರಾಪ್ತ ಯುವತಿಯರು ಆಕಸ್ಮಿಕವಾಗಿ ಸಾಗರದ ಮಾಧ್ಯಮ ವರದಿಗಾರರು ಹಾಗೂ ಸಾಮಾಜಿಕ ಹೋರಾಟಗಾರರಾದ ಸತೀಶ್ ಶಿರವಾಳ ರವರ ಸಮಯಪ್ರೆಜ್ಞೆಯಿಂದ DYSP ಕಚೇರಿಗೆ ಈ ಇಬ್ಬರು ಯುವತಿಯರನ್ನು ಒಪ್ಪಿಸಿದರು.

ಇಂದು ಬೆಳಿಗ್ಗೆ ಯುವತಿಯಿಬ್ಬರನ್ನೂ ಕರೆದುಕೊಂಡು ಹೋಗಲು ಬೆಂಗಳೂರಿಂದ ಸಾಗರಕ್ಕೆ ಬಂದಿದ್ದು, ಪೊಲೀಸ್ ಇಲಾಖೆಯ ಮಾಹಿತಿ ಅನ್ವಯ ಸುರಕ್ಷಿತವಾಗಿ ತಂದೆ ತಾಯಿಗೆ ಯುವತಿಯರನ್ನು ಒಪ್ಪಿಸಿದ್ದಾರೆ.

“ಮುಂದೇ ಈ ರೀತಿಯ ನಿರ್ಧಾರ ಮಾಡದಂತೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ತಂದೆ ತಾಯಿಗೆ ಕೀರ್ತಿ ತರುವಂತೆ “ ಯುವತಿಯಿಬ್ಬರಿಗೆ ಬುದ್ದಿವಾದವನ್ನೂ ಸಾಗರ DYSP ರೋಹನ್ ಜಗದೀಶ್ ರವರು ತಿಳಿ ಹೇಳಿದರು.

ಓಂಕಾರ ಎಸ್. ವಿ. ತಾಳಗುಪ್ಪ….

#####################################

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...