Friday, June 20, 2025
Google search engine
Homeರಾಜ್ಯನಿನ್ನೆಯ ರೋಚಕ ಕಹಾನಿ ಇಂದು ಸುಖಾಂತ್ಯದಲ್ಲಿ ಅಂತ್ಯ..! ಬೆಂಗಳೂರಿಂದ ಮನೆ ತೊರೆದು ಸಾಗರಕ್ಕೆ ಬಂದ ಯುವತಿಯರು...

ನಿನ್ನೆಯ ರೋಚಕ ಕಹಾನಿ ಇಂದು ಸುಖಾಂತ್ಯದಲ್ಲಿ ಅಂತ್ಯ..! ಬೆಂಗಳೂರಿಂದ ಮನೆ ತೊರೆದು ಸಾಗರಕ್ಕೆ ಬಂದ ಯುವತಿಯರು ಸುರಕ್ಷಿತವಾಗಿ ಪೋಷಕರ ತೆಕ್ಕೆಗೆ ..!!

ಸಾಗರ :- ನಿನ್ನೆ ರಾತ್ರಿ ಬೆಂಗಳೂರಿಂದ ಸಾಗರಕ್ಕೆ ” ನಾವು ಇನ್ಮುಂದೆ ಮನೆಗೆ ಬರೋದಿಲ್ಲ – ನಮ್ಮನ್ನು ಹುಡುಕಲು ಪ್ರಯತ್ನ ಮಾಡದಿರಿ ” ಎಂದು ಲಿಖಿತವಾಗಿ ಮನೆ ತೊರೆದು ಬಂದಿದ್ದ ಅಪ್ರಾಪ್ತ ಯುವತಿಯರು ಆಕಸ್ಮಿಕವಾಗಿ ಸಾಗರದ ಮಾಧ್ಯಮ ವರದಿಗಾರರು ಹಾಗೂ ಸಾಮಾಜಿಕ ಹೋರಾಟಗಾರರಾದ ಸತೀಶ್ ಶಿರವಾಳ ರವರ ಸಮಯಪ್ರೆಜ್ಞೆಯಿಂದ DYSP ಕಚೇರಿಗೆ ಈ ಇಬ್ಬರು ಯುವತಿಯರನ್ನು ಒಪ್ಪಿಸಿದರು.

ಇಂದು ಬೆಳಿಗ್ಗೆ ಯುವತಿಯಿಬ್ಬರನ್ನೂ ಕರೆದುಕೊಂಡು ಹೋಗಲು ಬೆಂಗಳೂರಿಂದ ಸಾಗರಕ್ಕೆ ಬಂದಿದ್ದು, ಪೊಲೀಸ್ ಇಲಾಖೆಯ ಮಾಹಿತಿ ಅನ್ವಯ ಸುರಕ್ಷಿತವಾಗಿ ತಂದೆ ತಾಯಿಗೆ ಯುವತಿಯರನ್ನು ಒಪ್ಪಿಸಿದ್ದಾರೆ.

“ಮುಂದೇ ಈ ರೀತಿಯ ನಿರ್ಧಾರ ಮಾಡದಂತೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ತಂದೆ ತಾಯಿಗೆ ಕೀರ್ತಿ ತರುವಂತೆ “ ಯುವತಿಯಿಬ್ಬರಿಗೆ ಬುದ್ದಿವಾದವನ್ನೂ ಸಾಗರ DYSP ರೋಹನ್ ಜಗದೀಶ್ ರವರು ತಿಳಿ ಹೇಳಿದರು.

ಓಂಕಾರ ಎಸ್. ವಿ. ತಾಳಗುಪ್ಪ….

#####################################

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!