Monday, May 5, 2025
Google search engine
Homeಶಿವಮೊಗ್ಗಆರೋಗ್ಯಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಮಾದಕ ವ್ಯಸನ ಮತ್ತು ಅಕ್ರಮ...

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳ ಸಾಗಣೆ ವಿರುದ್ಧ ಜಾಗೃತಿ ಮೂಡಿಸಲು ಸ್ಪರ್ಧೆ ವಿಜೇತರಾದವರ ವಿವರ ಹಾಗೂ ಬಹುಮಾನ ವಿತರಣೆಯ ಸ್ಥಳ..!!

ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ತೀರ್ಥಹಳ್ಳಿ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಮಾದಕ ವ್ಯಸನ ತಡೆ ಹಾಗೂ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಪೊಲೀಸ್ ಇಲಾಖೆ ವತಿಯಿಂದ ವಿಜೇತರಾದವರ ವಿವರ ಕೆಳಗಿನಂತಿದೆ:

ಭಾಷಣ ಸ್ಪರ್ಧೆಯಲ್ಲಿ ಪ್ರಥಮ :

ರಾಧಿಕಾ ಹೆಜ್.ಜಿ ಅಂತಿಮ ಬಿ ,ಎ ಶರಾವತಿ ಪ್ರಥಮ ದರ್ಜೆ ಕಾಲೇಜು ಕೋಣಂದೂರು…

ದ್ವಿತೀಯ ಬಹುಮಾನ :

ಸ್ವಾತಿ ಆರ್ .ಅಂತಿಮ ಬಿ,ಕಾಂ ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿ…

########################

ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ :

ಅನನ್ಯ ಕೆ. ಪ್ರಥಮ ಬಿ,ಕಾಂ ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿ…

ದ್ವಿತೀಯ ಬಹುಮಾನ :

ಅನುಷ ಜಿಎ ದ್ವಿತೀಯ ಬಿ,ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿ….

‌‌ ###########################

ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ :

ಸಿದ್ದಾರ್ಥ್ ತೃತೀಯ ಬಿ,ಕಾಂ ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿ…

ದ್ವಿತೀಯ ಬಹುಮಾನ :

ಸ್ವಾತಿ ಜೆ ಜಿ ದ್ವಿತೀಯ ಬಿ,ಕಾಂ ಶರಾವತಿ ಪ್ರಥಮ ದರ್ಜೆ ಕಾಲೇಜು ಕೋಣಂದೂರು….

ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿಜೇತರಾದವರ ವಿವರ ಕೆಳಗಿನಂತಿದೆ :

ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ :

ಸುರಭಿ ಹೆಚ್,ಬಿ. ಸರ್ಕಾರಿ ಪ್ರೌಢ ಶಾಲೆ ಗುಡ್ಡೆಕೆರಿ..

ದ್ವಿತೀಯ ಬಹುಮಾನ:

ನೇಸರ ಸರ್ಕಾರಿ ಪ್ರಾಥಮಿಕ ಶಾಲೆ ಬಿಳಾಲುಕೊಪ್ಪ….

ತೃತೀಯ ಬಹುಮಾನ :

ಸಮೀಕ್ಷಾ ಬಿ,ಎಸ್ , ಡಾ// ಯು ಆರ್ ಅನಂತಮೂರ್ತಿ ಪ್ರೌಢಶಾಲೆ ತೀರ್ಥಹಳ್ಳಿ…

‌‌‌‌. ###################

ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ :

ಸಿದ್ದಾರ್ಥ್ ಎಂ ವಾಗ್ದೇವಿ ಪ್ರೌಢಶಾಲೆ ತೀರ್ಥಹಳ್ಳಿ…

ದ್ವಿತೀಯ ಬಹುಮಾನ :

ರೋಹಿತ್ ಕೆಪಿ ಜಿ,ಜೆ,ಸಿ ಮಾಲೂರು…

ತೃತೀಯ ಬಹುಮಾನ :

ಸೌಮ್ಯ ಎಂ ಟಿ ಕೆಪಿಎಸ್ ಕೋಣಂದೂರು ….

‌‌ #‌‌######################

ಭಾಷಣ ಸ್ಪರ್ಧೆಯಲ್ಲಿ ಪ್ರಥಮ :

ಸಿಂಚನ್ ಎಸ್, ಜಿ ಮಲ್ನಾಡ್ ಶಾಲೆ, ಬೆಜ್ಜವಳ್ಳಿ….

ದ್ವಿತೀಯ ಬಹುಮಾನ :

ಅನ್ಮಿತಾ ಎಸ್ ,ಬಟ್ ,ವಾಗ್ದೇವಿ ಪ್ರೌಢಶಾಲೆ ತೀರ್ಥಹಳ್ಳಿ….

ತೃತೀಯ ಬಹುಮಾನ :

ವಿಧಿತಾ ಗೌಡ ಟಿ,ಎ ಸಹ್ಯಾದ್ರಿ ಶಾಲೆ ತೀರ್ಥಹಳ್ಳಿ…

ಒಟ್ಟಿನಲ್ಲಿ ತೀರ್ಥಹಳ್ಳಿ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಒಂದು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸದ ಸಂಗತಿ. ವಿದ್ಯಾರ್ಥಿಗಳ ಮೂಲಕ ಜನರಿಗೆ ಹಾಗೂ ಸ್ವತಃ ವಿದ್ಯಾರ್ಥಿಗಳಿಗೆ ಮಾದಕ ವ್ಯಸನಗಳ ಬಗ್ಗೆ ಜಾಗೃತಿ, ಅರಿವು , ಅಕ್ರಮ ಕಳ್ಳ ಸಾಗಾಣಿಕೆ ಬಗ್ಗೆ ತಿಳುವಳಿಕೆ ನೀಡುವಂತಹ ಸ್ಪರ್ಧೆ ಉತ್ತಮವಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೂ ಹಾಗೂ ಜನಸಾಮಾನ್ಯರಿಗೂ ದಾರಿದೀಪವಾಗುತ್ತದೆ… ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ….

ಎಲ್ಲಾ ವಿಜೇತರಿಗೆ ಸೋಮವಾರ ಶಿವಮೊಗ್ಗ ಜಿಲ್ಲೆಯ ಕುವೆಂಪು ರಂಗಮಂದಿರದಲ್ಲಿ ಬಹುಮಾನ ನೀಡಲಾಗುವುದು….

ರಘುರಾಜ್ ಹೆಚ್.ಕೆ…9449553305…..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!