
ಶಿವಮೊಗ್ಗ: ಜಿಲ್ಲೆಯ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಓರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನುವ ಮಾಹಿತಿ ದೊರೆತಿದ್ದು.
ಆತನ ಆತ್ಮಹತ್ಯೆಗೆ ಕಾರಣವೇನು..?! ಕಾಲೇಜಿನ ಪ್ರಿನ್ಸಿಪಾಲ್ ನಡುವೆ ಗಲಾಟೆ ನಡೆದಿತ್ತಾ..?! ಯುವಕ ಬರೆದಿಟ್ಟ ಡೆತ್ ನೋಟ್ನಲ್ಲಿ ಏನಿದೆ..?!
ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆಯೇ..?!
ಅಸಲಿ ಕಾರಣವೇನು..?!
ಎಲ್ಲವನ್ನು ಪತ್ರಿಕೆ ತನಿಖಾ ವರದಿ ರೂಪದಲ್ಲಿ ಸಾರ್ವಜನಿಕರ ಮುಂದೆ ತೆರೆದಿಡಲಿದೆ… ನಿರೀಕ್ಷಿಸಿ…
ರಘುರಾಜ್ ಹೆಚ್.ಕೆ..9449553305…