Monday, May 5, 2025
Google search engine
Homeರಾಜ್ಯವಿಜೃಂಭಣೆಯಿಂದ ಮಾವಿನ ತೋರಣ ಹೂಗಳಿಂದ ಶ್ರೀ ಬೀರಪ್ಪ ಸ್ವಾಮಿ ದೇವಾಲಯ ಸೂರನಗದ್ದೆ ಆರಿದ್ರ ಮಳೆ ಹಬ್ಬಕ್ಕೆ...

ವಿಜೃಂಭಣೆಯಿಂದ ಮಾವಿನ ತೋರಣ ಹೂಗಳಿಂದ ಶ್ರೀ ಬೀರಪ್ಪ ಸ್ವಾಮಿ ದೇವಾಲಯ ಸೂರನಗದ್ದೆ ಆರಿದ್ರ ಮಳೆ ಹಬ್ಬಕ್ಕೆ ಸಿದ್ಧವಾಗಿದೆ..!!

ಸಾಗರದ ಸೂರನಗದ್ದೆ ಗ್ರಾಮದಲ್ಲಿ ಅತೀ ವಿಜೃಂಭಣೆಯಿಂದ ಜರುಗುತ್ತಿದೆ ಆರಿದ್ರ ಮಳೆ ಹಬ್ಬ – ಶ್ರೀ ಬೀರಪ್ಪ ಸ್ವಾಮಿ ದೇವಾಲಯ ಮಾವಿನ ತೋರಣ ಹೂಗಳಿಂದ ಅಲಂಕಾರ – ವಿಶೇಷ ಪೂಜಾ ವಿಧಿವಿಧಾನ ಜರುಗಲಿದೆ – ಭಕ್ತ ಸಾಗರ ಹರಿದು ಬರಲಿದೆ..

ಸೂರನಗದ್ದೆ (ಸಾಗರ ) :-ಸಾಗರದ ಸೂರನಗದ್ದೆ ಗ್ರಾಮದಲ್ಲಿ ಅರಿದ್ರ ಮಳೆ ಹಬ್ಬ ಅಂಗವಾಗಿ ಇಂದಿನಿಂದ 03 ದಿನಗಳ ಕಾಲ ಬಿಂಗಿ ಉತ್ಸವ. ಊರ ದೇವರ. ರಾಜ ಬೀದಿ ಉತ್ಸವದಲ್ಲಿ ಊರ ಹಾಗೂ ದೂರ ದೂರದ ಊರುಗಳಿಂದ 10 ಸಾವಿರ ಭಕ್ತರೂ ಮಿಕ್ಕಿ ಭಕ್ತರು ಶ್ರೀ ದೇವರ ದರ್ಶನ ಮಾಡುವ ನಿರೀಕ್ಷೆಯನ್ನು ಗ್ರಾಮಸ್ಥರು ಇಟ್ಟುಕೊಂಡಿದ್ದಾರೆ.

ಓಂಕಾರ ಎಸ್. ವಿ. ತಾಳಗುಪ್ಪ

#####################################

ರಘುರಾಜ್ ಹೆಚ್.ಕೆ..9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!