Friday, June 20, 2025
Google search engine
Homeರಾಜ್ಯಶಿವಮೊಗ್ಗ: ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಚರಣೆ ವೀಲಿಂಗ್ ಮಾಡುತ್ತಿದ್ದ ಯುವಕರನ್ನು ಬೆನ್ನಟ್ಟಿ ಹಿಡಿದ ಪೊಲೀಸರು..!!

ಶಿವಮೊಗ್ಗ: ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಚರಣೆ ವೀಲಿಂಗ್ ಮಾಡುತ್ತಿದ್ದ ಯುವಕರನ್ನು ಬೆನ್ನಟ್ಟಿ ಹಿಡಿದ ಪೊಲೀಸರು..!!

ಶಿವಮೊಗ್ಗ: ಪ್ರತಿನಿತ್ಯ ಪಡ್ಡೆ ಹುಡುಗರು ಕಾಲೇಜುಗಳ ಹತ್ತಿರ ಪ್ರಮುಖ ರಸ್ತೆಗಳಲ್ಲಿ ವೀಲಿಂಗ್ ಮಾಡುತ್ತಾ ಜನರಲ್ಲಿ ಭಯವನ್ನು ಹುಟ್ಟಿಸುವ ವಾತಾವರಣವನ್ನು ದಿನನಿತ್ಯ ನೋಡುತ್ತಿರುತ್ತೇವೆ.

ಪೊಲೀಸರಿಗೂ ಸಹ ಸಾಕಷ್ಟು ದೂರುಗಳು ಸಾರ್ವಜನಿಕರ ವಲಯದಿಂದ ಇವರ ವಿರುದ್ಧ ಕೇಳಿ ಬಂದಿದೆ.

ಆದರೆ ಸೂಕ್ತ ಸಮಯದಲ್ಲಿ ಇವರನ್ನು ಹಿಡಿಯಲು ಪೊಲೀಸರಿಗೂ ಸಹ ಕಷ್ಟವಾಗುತ್ತಿತ್ತು ಎಲ್ಲಿ ಅಪಾಯ ಮಾಡಿಕೊಳ್ಳುತ್ತಾರೋ ಎನ್ನುವ ಮುನ್ನೆಚ್ಚರಿಕೆಯಿಂದ ಹಿಡಿಯಲು ಹಿಂಜರಿಕೆಯಿಂದ ಇರುತ್ತಿದ್ದರು..

ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ವೀಲಿಂಗ್ ಮಾಡುವ ಯುವಕರು ಹುಡುಗಿಯರನ್ನು ಚುಡಾಯಿಸುವುದು ದಿನನಿತ್ಯ ವಿಲಿಂಗ್ ಮಾಡುವುದು ಇವರಿಗೆ ಶೋಕಿಯ ವಾತಾವರಣ ಆಗಿ ಪರಿಣಮಿಸಿದೆ.

ಆದರೆ ಶಿವಮೊಗ್ಗದ ಟ್ರಾಫಿಕ್ ಪೊಲೀಸರು ನಿನ್ನೆ ಉಷಾ ನರ್ಸಿಂಗ್ ಹೋಮ್ ನಿಂದ ರೈಲ್ವೆ ಸ್ಟೇಷನ್ ಕಡೆಗೆ ವೀಲಿಂಗ್ ಮಾಡಿಕೊಂಡು ಬರುತ್ತಿದ್ದ ಜುಲ್ಪಿ ಮತ್ತು ಆತನ ಸ್ನೇಹಿತ ಪೃಥ್ವಿ ಎನ್ನುವ ಯುವಕರನ್ನು ಬೆನ್ನಟ್ಟಿ ಕೆಇಬಿ ಸರ್ಕಲ್ ಗೂಡ್ ಸೆಡ್ ಹತ್ತಿರ ಹಿಡಿದು ಕಾನೂನಿನ ಪ್ರಕಾರ ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ..

ಈ ಕಾರ್ಯಾಚರಣೆಯಲ್ಲಿ ಟ್ರಾಫಿಕ್ asi ರಾಜಕುಮಾರ್ ಡ್ರೈವರ್ ಸಮೀರ್ , ಪೊಲೀಸರಾದ ಶಶಿ, ಮೋಹನ್ ಅವರು ಪಾಲ್ಗೊಂಡಿದ್ದರು.

ಇದು ವೀಲಿಂಗ್ ಮಾಡುವ ಯುವಕರಿಗೆ ಒಂದು ಮುನ್ನೆಚ್ಚರಿಕೆಯ ಕ್ರಮವಾಗಿದ್ದು ಇನ್ನು ಮುಂದೆ ವೀಲಿಂಗ್ ಮಾಡುವ ಮುನ್ನ ಅರಿತುಕೊಳ್ಳಿ ನಿಮ್ಮ ಕುಟುಂಬದವರನ್ನು ನೆನೆಸಿಕೊಳ್ಳಿ ನೀವು ವೀಲಿಂಗ್ ಮಾಡುವ ಸಮಯದಲ್ಲಿ ಒಂದು ವೇಳೆ ಅಪಘಾತ ಸಂಭವಿಸಿದರೆ ನಿಮ್ಮನ್ನೇ ನಂಬಿಕೊಂಡಿರುವ ಕುಟುಂಬದವರ ಕಥೆ ಏನು‌..?!

ರಘುರಾಜ್ ಹೆಚ್.ಕೆ..9449553305…

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!