Saturday, May 3, 2025
Google search engine
Homeಶಿವಮೊಗ್ಗ""ವೈದ್ಯರ ದಿನದ ಪ್ರಯುಕ್ತ ""ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು, ಕೆಂದಾಳಬೈಲಿನಲ್ಲಿ ಆರೋಗ್ಯ ತಪಾಸಣೆ,...

“”ವೈದ್ಯರ ದಿನದ ಪ್ರಯುಕ್ತ “”ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು, ಕೆಂದಾಳಬೈಲಿನಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ..! ಹಲವು ತಜ್ಞ ವೈದ್ಯರ ಉಪಸ್ಥಿತಿ..! ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ವ್ಯವಸ್ಥಾಪಕರಿಂದ ಸರ್ವರಿಗೂ ಆಮಂತ್ರಣ..!!

ತಾಯಿಮನೆ ಫೌಂಡೇಶನ್ ಶಿವಮೊಗ್ಗ, ಜಿಲ್ಲಾ ವೈದ್ಯಕೀಯ ಪ್ರಕೋಷ್ಠ – ಭಾ.ಜ.ಪ, ಶಿವಮೊಗ್ಗ. ಹಾಗೂ ತಾಲ್ಲೂಕಾ ವೈದ್ಯಕೀಯ ಪ್ರಕೋಷ್ಠ ಭಾ.ಜ.ಪ ತೀರ್ಥಹಳ್ಳಿ, ಜೆ.ಸಿ.ಐ ಶಿವಮೊಗ್ಗ, ಶರಾವತಿ,
ತಲಾರಿ ಲ್ಯಾಬ್ ಶಿವಮೊಗ್ಗ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು SDMC, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು, ಅಧ್ಯಕ್ಷರು ಮತ್ತು ಸದಸ್ಯರು , ಗ್ರಾಮ ಪಂಚಾಯತಿ ಹೊನ್ನೇತಾಳು ‌, ಮತ್ತು ಆರಕ್ಷಕ ಠಾಣೆ ಆಗುಂಬೆ
ಇವರೆಲ್ಲರ ಸಹಯೋಗದಲ್ಲಿ ಉಚಿತ ದಂತ ವೈದ್ಯಕೀಯ ಮತ್ತು ಮಕ್ಕಳ ತಜ್ಞರ ತಪಾಸಣಾ ಶಿಬಿರ, ರಕ್ತದ ಗುಂಪು ತಪಾಸಣೆ ಹಾಗೂ ರಕ್ತದಾನ ಶಿಬಿರ.
ದಿನಾಂಕ 3-7-2022 ಭಾನುವಾರ ಬೆಳಿಗ್ಗೆ 10 ಗಂಟೆಗೆ.


ವೈದ್ಯಕೀಯ ಶಿಬಿರ ಉದ್ಘಾಟನೆ ಆರಗ ಜ್ಞಾನೇಂದ್ರ, ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ.


ರಕ್ತದಾನ ಶಿಬಿರ ಉದ್ಘಾಟನೆ- ಶ್ರೀ ಶಾಂತವೀರ್, ಡಿ.ವೈ.ಎಸ್.ಪಿ , ತೀರ್ಥಹಳ್ಳಿ.


ಶಿಬಿರಕ್ಕೆ ಆಗಮಿಸುವ ವೈದ್ಯಕೀಯ ಹಾಗೂ ಕಾರ್ಯಕ್ರಮ ಆಯೋಜನೆ ತಂಡದ ಪ್ರಮುಖರು
ಡಾ.ಹೇಮಂತ್ ಕೆ ಜೆ
ಸಂಚಾಲಕರು,
ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಶಿವಮೊಗ್ಗ.

ಡಾ.ಸುರೇಶ್
ದಂತ ವೈದ್ಯ ತಜ್ಞರು,
ವೈದ್ಯಕೀಯ ಪ್ರಕೋಷ್ಠ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರು.

ಡಾ.ಶ್ರೀನಿವಾಸ್ ರೆಡ್ಡಿ
ಸಹ ಸಂಚಾಲಕರು
ವೈದ್ಯಕೀಯ ಪ್ರಕೋಷ್ಠ ಶಿವಮೊಗ್ಗ,

ಡಾ.ನಂದ ಕಿಶೋರ್
ದಂತ ವೈದ್ಯ ತಜ್ಞರು
ಸಂಚಾಲಕರು
ವೈದ್ಯಕೀಯ ಪ್ರಕೋಷ್ಠ ತೀರ್ಥಹಳ್ಳಿ…

ಡಾ. ಗೌತಮ್
ದಂತ ವೈದ್ಯ ತಜ್ಞರು
ಸಂಚಾಲಕರು
ವೈದ್ಯಕೀಯ ಪ್ರಕೋಷ್ಠ ಶಿವಮೊಗ್ಗ ನಗರ,

ಡಾ. ವಿನಯ್ ಹೆಗ್ಡೆ
ಮಕ್ಕಳ ತಜ್ಞರು
ಅಶೋಕ ಸಂಜೀವಿನಿ ಆಸ್ಪತ್ರೆ ಶಿವಮೊಗ್ಗ,

ಹನುಮಂತ್
ಆಡಳಿತಾಧಿಕಾರಿಗಳು
ರಕ್ತನಿಧಿ,
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ.

JCI ಸೌಮ್ಯ ಹರಳಪ್ಪ, ಅಧ್ಯಕ್ಷರು ಜೆಸಿಐ ಶಿವಮೊಗ್ಗ, ಶರಾವತಿ.

ನವೀನ್, ತಲಾರಿ ಲ್ಯಾಬ್ ಶಿವಮೊಗ್ಗ.

ಸುದರ್ಶನ್, ಅಧ್ಯಕ್ಷರು ತಾಯಿಮನೆ ಫೌಂಡೇಶನ್, ಶಿವಮೊಗ್ಗ.

ಮೇಲ್ಕಂಡ ವೈದ್ಯರುಗಳು ಉಪಸ್ಥಿತರಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಶಾಲೆಯ ಆಡಳಿತ ಮಂಡಳಿ , ವ್ಯವಸ್ಥಾಪಕರು ,ಸರ್ವರಿಗೂ ಸ್ವಾಗತ ನೀಡಿದ್ದಾರೆ…

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ...