Home ಶಿವಮೊಗ್ಗತೀರ್ಥಹಳ್ಳಿ : ಕಟ್ಟೆಗದ್ದೆ ಹಾಲಪ್ಪನವರ ದ್ವಿತೀಯ ಪುತ್ರ ಆಕರ್ಷರಾಜ್ ಕೆ, ಹೆಚ್ ಆತ್ಮಹತ್ಯೆ..!!

ತೀರ್ಥಹಳ್ಳಿ : ಕಟ್ಟೆಗದ್ದೆ ಹಾಲಪ್ಪನವರ ದ್ವಿತೀಯ ಪುತ್ರ ಆಕರ್ಷರಾಜ್ ಕೆ, ಹೆಚ್ ಆತ್ಮಹತ್ಯೆ..!!

by EDITOR NEWS WARRIORS
1 comment

ತೀರ್ಥಹಳ್ಳಿ : ತಾಲೂಕಿನ ನೇರಲಮನೆ ಗ್ರಾಮ ಸಾಲೂರು ಕಟ್ಟೆ ಗದ್ದೆ ನಿವಾಸಿಯಾದ ಕಟ್ಟೆಗದ್ದೆ ಹಾಲಪ್ಪನವರ ದ್ವಿತೀಯ ಪುತ್ರ ಆಕರ್ಷರಾಜ್ ಕೆ, ಹೆಚ್ (24ವರ್ಷ ) ಆತ್ಮಹತ್ಯೆ ಮಾಡಿಕೊಂಡಿದ್ದು.

ಕಾಂಗ್ರೆಸ್ ಪಕ್ಷದ ಧುರೀಣರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಭೂಮಿ ಬ್ಯಾಂಕ್ (ಪಿಎಲ್ ಡಿ ಬ್ಯಾಂಕ್ )ಅಧ್ಯಕ್ಷರಾಗಿದ್ದ ಕಟ್ಟೆಗದ್ದೆ ಹಾಲಪ್ಪನವರ ಮಗ ಆಕರ್ಷ ರಾಜ್ ಮೊನ್ನೆ ದಿನ ರಾತ್ರಿ ತೀರ್ಥಹಳ್ಳಿಗೆ ಬರುವಾಗ ಸಾಲೂರು– ಕೊಂಡ್ಲೂರು ಸಮೀಪದ ಕವಲೇದುರ್ಗ ರಸ್ತೆಯಲ್ಲಿ (ದುರ್ಗಾ ಕ್ರಾಸ್ ) ನ ಹತ್ತಿರ ಶಿಫ್ಟ್ ಕಾರು ವಿದ್ಯುತ್ ಕಂಬಕ್ಕೆ ಅಪಘಾತ ಮಾಡಿ, ಕಾರು ಚಲಿಸುವ ಸ್ಥಿತಿಯಲ್ಲಿ ಇಲ್ಲದೆ ಅಲ್ಲೇ ಬಿಟ್ಟು ಹೋಗಿದ್ದು, ಅಂದು ರಾತ್ರಿಯಿಂದ ನಾಪತ್ತೆಯಾಗಿದ್ದಾರೆ ತಿಳಿದು ಬಂದಿತ್ತು .

ನಿನ್ನೆ ದಿನ ಎಲ್ಲ ಕಡೆ ಕುಟುಂಬದವರು ಅವರನ್ನು ಹುಡುಕಿದ್ದು ಪತ್ತೆಯಾಗದೆ ಇಂದು ಬೆಳಿಗ್ಗೆ ಕವಲೇದುರ್ಗ ಕೆರೆಯಲ್ಲಿ ಶವ ಪತ್ತೆಯಾಗಿದೆ .

ಮೃತ ಯವಕ ಬಿಇ ಸಿವಿಲ್, ಎಂ ಟೆಕ್ ಪದವೀಧರರಾಗಿದ್ದು ಅವಿವಾಹಿತರಾಗಿದ್ದರು . ಕವಲೆ ದುರ್ಗದ ಕೋಟೆಯಲ್ಲಿ ಕಟ್ಟಡದ ಕೆಲಸ ಮಾಡಿಸುತ್ತಿದ್ದರು…

ಕಟ್ಟೆ ಗದ್ದೆ ಹಾಲಪ್ಪನವರ ಪ್ರಥಮ ಪುತ್ರ ಆಶಿಕ್ ರಾಜ್ ಕೆ.ಹೆಚ್ ವಿವಾಹ ಇತ್ತೀಚಿಗಷ್ಟೇ ನಡೆದಿತ್ತು. ಈಗ ದ್ವಿತೀಯ ಪುತ್ರನ ಮರಣದ ಸುದ್ದಿ ತೀವ್ರ ಆಘಾತ ತಂದೊಡ್ಡಿದೆ.

ಮೃದು ಸ್ವಭಾವದ, ಸರಳತೆಯ, ಎಲ್ಲರಲ್ಲೂ ಬೆರೆಯುತ್ತಿದ್ದ ಯುವಕ ಆಕರ್ಷ ರಾಜ್ ಆಕಾಲಿಕ ದುರ್ಮರಣ ಸ್ನೇಹಿತರಿಗೆ ಕುಟುಂಬದವರಿಗೆ ತೀವ್ರ ಆಘಾತ ಉಂಟು ಮಾಡಿದೆ.

ಇವರ ಸಾವಿನ ನೋವನ್ನು ಬರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಕ್ಕೆ ನೀಡಲಿ …

ರಘುರಾಜ್ ಹೆಚ್.ಕೆ…9449553305….

Related Articles

1 comment

mitolyn January 27, 2026 - 9:46 am

**mitolyn**

Mitolyn is a carefully developed, plant-based formula created to help support metabolic efficiency and encourage healthy, lasting weight management.

Reply

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...