
ತೀರ್ಥಹಳ್ಳಿ : ಮೊನ್ನೆ ತಾನೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದ ಯುವ ನಾಯಕ ಯುವಕರ ಕಣ್ಮಣಿ, ಗಾರ್ಡರ್ ಗದ್ದೆ ಕಿರಣ್ ಕುಮಾರ್ ಅವರು ಆರ್ ಎಂ ಮಂಜುನಾಥ್ ಗೌಡ್ರು ಅವರ ನಾಯಕತ್ವ ಜೊತೆಗೆ ಸಜ್ಜನ ರಾಜಕಾರಣಿ ಕಿಮ್ಮನೆ ರತ್ನಾಕರ್ ಅವರನ್ನು ಬೆಂಬಲಿಸಿ, ನಾಮಪತ್ರವನ್ನು ವಾಪಸು ಪಡೆದು, ಕಿಮ್ಮನೆ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ತೀರ್ಥಹಳ್ಳಿ ಕಾಂಗ್ರೆಸ್ ಮತ್ತಷ್ಟು ಬಲಗೊಳ್ಳುವ ಸೂಚನೆ ಕಾಣುತ್ತಿದೆ..
ರಘುರಾಜ್ ಹೆಚ್.ಕೆ..9449553305…