
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಎಲ್ಲಾ ಪದವಿಗಳ ಪರೀಕ್ಷೆಗಳನ್ನು ಏಕಕಾಲದಲ್ಲಿ ನಡೆಸುವಂತೆ ಹಾಗೂ Ph.D ಮಾರ್ಗದರ್ಶಕರಾಗಿ ಪದವಿ ಕಾಲೇಜುಗಳ ಪ್ರಾಧ್ಯಾಪಕರನ್ನು ಪರಿಗಣಿಸುವಂತೆ ಹಾಗೂ ಮೌಲ್ಯಮಾಪನ ಸಂಭಾವನೆಯನ್ನು ಶೀಘ್ರದಲ್ಲಿ ಪಾವತಿಸುವಂತೆ ಕುವೆಂಪು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ Dr. ಅನಿಲ್ ಕುಮಾರ್ A.B. KGCTA ಅದ್ಯಕ್ಷರು, Dr. ಮೋಹನ S K. ಕಾರ್ಯದರ್ಶಿ KGCTA ಹಾಗೂ Dr.ನಾಗರಾಜ್ ನಾಯ್ಕ್, ಕುಮಾರ್, ಜಯಕೀರ್ಥಿ, ಪ್ರಶಾಂತ್ K N, Dr.ದುರ್ಗಪ್ಪ, ಸತೀಶ್ S D, ವಿಶ್ವನಾಥ್ MD ಇತರರು ಹಾಜರಿದ್ದರು.…
ರಘುರಾಜ್ ಹೆಚ್.ಕೆ…9449553305…