Tuesday, May 6, 2025
Google search engine
Homeರಾಜ್ಯ""ವಿಶ್ವ ಪ್ರಸಿದ್ಧ ಜೋಗ ಜಲಪಾತ""ದ ಪ್ರವಾಸಿ ಮಂದಿರದಲ್ಲಿ ಅವ್ಯವಹಾರ..! ""LODGE"" ಮತ್ತು ""HOME STAY ""ಗಳಿಗೆ...

“”ವಿಶ್ವ ಪ್ರಸಿದ್ಧ ಜೋಗ ಜಲಪಾತ””ದ ಪ್ರವಾಸಿ ಮಂದಿರದಲ್ಲಿ ಅವ್ಯವಹಾರ..! “”LODGE”” ಮತ್ತು “”HOME STAY “”ಗಳಿಗೆ “”CC, CAMERA”” ಅಳವಡಿಸಿಕೊಳ್ಳಬೇಕುಎನ್ನುವ “ಪೊಲೀಸ್ ಇಲಾಖೆ”..! ಜೋಗ ಪ್ರವಾಸಿ ಮಂದಿರದ ವಿಷಯದಲ್ಲಿ “ಮೌನ”ವಾಗಿರುವುದು ಏಕೆ..?!

ಶಿವಮೊಗ್ಗ: ಜೋಗ ಜಲಪಾತದಲ್ಲಿರುವ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಪ್ರವಾಸಿಮಂದಿರ ಅವ್ಯವಹಾರ – ಸರ್ಕಾರದ ಭೋಕ್ಕಸಕ್ಕೆ ಪ್ರತಿ ತಿಂಗಳು ಲಕ್ಷಾಂತರ ರೂ ಖೋತಾ – C. C. CAMERA ಅಳವಡಿಸದೇ ಇರುವುದೇ ಪ್ರಮುಖ ಕಾರಣ – HOME STAY, LODGE ಗಳಿಗೆ C. C. CAMERA ಕಡ್ಡಾಯವಾಗಿ ಅಳವಡಿಸಿ ಎನ್ನುವ ಪೊಲೀಸ್ ಇಲಾಖೆ ಈ ಪ್ರವಾಸಿ ಮಂದಿರಕ್ಕೆ ಇದುವರೆಗೂ C. C. CAMERA ಅಳವಡಿಸಿಲ್ಲ – ಪೊಲೀಸ್ ಇಲಾಖೆ ಮೌನ ಶರಣು !!!


ಜೋಗ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ವಿಶ್ವ ವಿಖ್ಯಾತ ಜೋಗದಲ್ಲಿರುವ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಪ್ರವಾಸಿಗರ (ನಿರೀಕ್ಷಣಾ ) ಮಂದಿರದಲ್ಲಿ ಒಟ್ಟು ಎಂಟು ಕೊಠಡಿಗಳಿದ್ದೂ, ಮೂರು ಶೂಟು ಐದು ಡೀಲಕ್ಸ್ ರೂಮ್ ಆದರೆ ಈ ಹಣ ವಸೂಲಿ ಮಾಡುತ್ತಿರುವವರು ದಿನಗೂಲಿ ನೌಕರರು ಯಾವೊಬ್ಬ ನೌಕರರು ಖಾಯಂ ಇಲ್ಲ ಪ್ರತಿದಿನ ಪ್ರವಾಸಿಗರಿಗೆ ಅಥವಾ ಬೇರೆಯವರಿಗೆ ರೂಮ್ ಗಳನ್ನು ಕೊಡುತ್ತಾರೆ ಯಾವುದೇ ಬುಕ್ ಮೆಂಟೆನೆನ್ಸ್ ಇಲ್ಲ ದಾಖಲಾತಿಗಳು ಪಡೆಯುವುದಿಲ್ಲ 10 ರೂಪಾಯಿಗಳ ಜಮಾವಣೆ ಮಾಡಬೇಕಾದರೂ ಆನ್ಲೈನ್ ಮುಖಾಂತರ ಕಟ್ಟಬೇಕೆಂದು ಆದೇಶ ಮಾಡಿದೆ ಆದರೆ ಇಲ್ಲಿ ಹಣ ಪಡೆಯುವವರು ಯಾರು ತಿನ್ನುವವರು ಯಾರು ಗೊತ್ತಿಲ್ಲ ಸರ್ಕಾರಕ್ಕೆ ನಷ್ಟ ಮಾತ್ರ ತಿಂಗಳಿಗೆ ಮೂರಿಂದ ನಾಲ್ಕು ಲಕ್ಷಗಳ ವ್ಯವಹಾರ ನಡೆಯುತ್ತದೆ ಯಾರೇ ರೂಮ್ ಬುಕ್ ಮಾಡಿದರು ಆನ್ಲೈನ್ ಮುಖಾಂತರವೇ ಬುಕ್ ಮಾಡುವಂತ ವ್ಯವಸ್ಥೆ ಆಗಬೇಕು.

ಅವ್ಯವಹಾರಕ್ಕೆ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅಭಯಹಸ್ತವಿರುವ ಬಗ್ಗೆ ವ್ಯಾಪಕ ಚರ್ಚೆ ನೆಡೆಯುತ್ತಿದೆ. C. C. CAMERA ಯಾಕೇ ಇನ್ನೂ ಅಳವಡಿಸದೇ ಇರುವುದು ಮಾಸಿಕ 03 ರಿಂದ 04 ಲಕ್ಷ ಕರ್ನಾಟಕ ರಾಜ್ಯ ಸರ್ಕಾರದ ನಷ್ಟಕ್ಕೆ ಕಾರಣವಾಗಿದೆ.

ಬೇಲಿಯೇ ಎದ್ದು ಹೊಲ ಮೇಯ್ದ0ತೆ….. ಕಣ್ಣಿದ್ದು ಜಾಣ ಕುರುಡುತನದತ್ತ PWD ಅಧಿಕಾರಿಗಳು, ಪೊಲೀಸ್ ಇಲಾಖೆ ಇನ್ನು ಮುಂದಾದರು ಪ್ರವಾಸಿ ಮಂದಿರದ ಕಡೆ ಗಮನ ಹರಿಸಿ ನಡೆಯುತ್ತಿರುವ ಲಕ್ಷಾಂತರ ಅವ್ಯವಹಾರವನ್ನು ತಪ್ಪಿಸಿ ..

ಓಂಕಾರ ಎಸ್. ವಿ. ತಾಳಗುಪ್ಪ….

ರಘುರಾಜ್ ಹೆಚ್. ಕೆ..9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!