Home ರಾಜ್ಯಸಿಮ್ಸ್ ನಲ್ಲಿ ನಡೆದ ಲೈಂಗಿಕ ಪ್ರಕರಣವನ್ನು ಮುಚ್ಚಿ ಹಾಕಲಾಯಿತಾ..? ಒತ್ತಡಕ್ಕೆ ಮಣಿದಳಾ ವಿದ್ಯಾರ್ಥಿನಿ..? ತಪ್ಪು ಗ್ರಹಿಕೆಯಿಂದ ದೂರು ನೀಡಲು ಆಕೆಯೇನು ಚಿಕ್ಕ ಮಗುನಾ..? ಲೈಂಗಿಕ ಆರೋಪದ ದೂರು ನೀಡಿ ನಂತರ ಹಿಂತೆಗೆದುಕೊಂಡ ವಿದ್ಯಾರ್ಥಿನಿಯ ಮೇಲೆ ಶಿಕ್ಷೆ ಏನು..? ವೈದ್ಯರ ಮಾನಕ್ಕೆ ಬೆಲೆ ಇಲ್ಲವೇ..! ದೂರು ಹಿಂತೆಗೆದುಕೊಂಡ ಕಾಪಿಯಲ್ಲಿ ಏನಿದೆ..? ಮುಚ್ಚಿಹೋದ ಲೈಂಗಿಕ ಪ್ರಕರಣದ ಫುಲ್ ಡೀಟೇಲ್ಸ್..!!

ಸಿಮ್ಸ್ ನಲ್ಲಿ ನಡೆದ ಲೈಂಗಿಕ ಪ್ರಕರಣವನ್ನು ಮುಚ್ಚಿ ಹಾಕಲಾಯಿತಾ..? ಒತ್ತಡಕ್ಕೆ ಮಣಿದಳಾ ವಿದ್ಯಾರ್ಥಿನಿ..? ತಪ್ಪು ಗ್ರಹಿಕೆಯಿಂದ ದೂರು ನೀಡಲು ಆಕೆಯೇನು ಚಿಕ್ಕ ಮಗುನಾ..? ಲೈಂಗಿಕ ಆರೋಪದ ದೂರು ನೀಡಿ ನಂತರ ಹಿಂತೆಗೆದುಕೊಂಡ ವಿದ್ಯಾರ್ಥಿನಿಯ ಮೇಲೆ ಶಿಕ್ಷೆ ಏನು..? ವೈದ್ಯರ ಮಾನಕ್ಕೆ ಬೆಲೆ ಇಲ್ಲವೇ..! ದೂರು ಹಿಂತೆಗೆದುಕೊಂಡ ಕಾಪಿಯಲ್ಲಿ ಏನಿದೆ..? ಮುಚ್ಚಿಹೋದ ಲೈಂಗಿಕ ಪ್ರಕರಣದ ಫುಲ್ ಡೀಟೇಲ್ಸ್..!!

by EDITOR NEWS WARRIORS
0 comments

ಶಿವಮೊಗ್ಗ: ಸಿಮ್ಸ್ ಕಾಲೇಜಿನಲ್ಲಿ ತನ್ನ ಐದುವರೆ ವರ್ಷದ ವೈದ್ಯ ವೃತ್ತಿ ಯು ವ್ಯಾಸಂಗವನ್ನು ಮುಗಿಸಿ ಏನ್ ಓ ಸಿ ಯನ್ನು ಕೇಳಲು ಶಿಕ್ಷಕರಾದ ಶಸ್ತ್ರಚಿಕಿಸ್ತಕ ಅಶ್ವಿನ್ ಹೆಬ್ಬಾರ್ ಬಳಿ ಬಂದ ಉತ್ತರ ಭಾರತ ಮೂಲದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ವಿದ್ಯಾರ್ಥಿನಿ ತನ್ನ ಶಿಕ್ಷಕರ ಮೇಲೆ ಇದೆ ತಿಂಗಳ 15 ರಂದು ಮಾಡಿದ್ದರು.

ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಮಾಡಿದ ಶಿಕ್ಷಕರ ವಿರುದ್ಧ ದೂರು ನೀಡಿದ ವಿದ್ಯಾರ್ಥಿನಿ :

ತನ್ನ ವೈದ್ಯ ವೃತ್ತಿಯ ತರಬೇತಿಯ ಕೋರ್ಸ್ ಮುಗಿದ ನಂತರ ಎನ್, ಒ,ಸಿ ಕೇಳಲು ಶಿಕ್ಷಕರ ಹತ್ತಿರ ಹೋದಾಗ ತನ್ನ ವಿರುದ್ಧ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ ಉತ್ತರ ಭಾರತದ ಮೂಲದ ವಿದ್ಯಾರ್ಥಿನಿ.

ದೂರು ನೀಡಿದ ನಂತರ ದೂರನ್ನು ಪರಿಶೀಲನೆ ನಡೆಸಲು ಸಮಿತಿ ರಚಿಸಿದ ನಿರ್ದೇಶಕ ಡಾಕ್ಟರ್ ಓ ಎಸ್ ಸಿದ್ದಪ್ಪ :

ವಿದ್ಯಾರ್ಥಿನಿಯ ದೂರಿನ ಆಧಾರದ ಮೇಲೆ ಸಮಗ್ರ ತನಿಖೆ ನಡೆಸುವಂತೆ ಡಾ. ರೇಖಾ ಆರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಯಿತು.

ಸಮಿತಿಯಲ್ಲಿ ದೂರನ್ನು ಹಿಂಪಡೆದ ವಿದ್ಯಾರ್ಥಿನಿ ;

ಡಾ. ರೇಖಾ ಆರ್ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯಲ್ಲಿ ದೂರು ಕೊಟ್ಟ ಯುವತಿ ನನ್ನ ತಪ್ಪು ಗ್ರಹಿಕೆಯಿಂದ ಇತರ ನಡೆದಿದೆ ಹಾಗಾಗಿ ಈ ದೂರನ್ನು ನಾನು ಹಿಂದೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ಯಾರ ಒತ್ತಡಕ್ಕೆ , ಒತ್ತಾಯಕ್ಕೆ ಮಣಿದು ದೂರನ್ನು ಹಿಂಪಡೆದರು ವಿದ್ಯಾರ್ಥಿನಿ ..?

ವೈದ್ಯ ವೃತ್ತಿಯನ್ನು ಪೂರ್ಣಗೊಳಿಸಿದ ಒಬ್ಬ ವಿದ್ಯಾರ್ಥಿನಿ ಸಹಜವಾಗಿಯೇ ವಿದ್ಯಾವಂತರಾಗಿರುತ್ತಾರೆ . ಅವರು ತಪ್ಪು ಗ್ರಹಿಕೆಯಿಂದ ಮಾಡಲು ಹೇಗೆ ಸಾಧ್ಯ..?

ಸಹಜವಾಗಿಯೇ ವೈದ್ಯ ವೃತ್ತಿಯನ್ನು ಪೂರೈಸಿದ ಒಬ್ಬ ವಿದ್ಯಾರ್ಥಿನಿ ವಿದ್ಯಾವಂತಳಾಗಿರುತ್ತಾರೆ. ಅವರು ಹೇಗೆ ತಪ್ಪು ಗ್ರಹಿಕೆಯಿಂದ ದೂರು ನೀಡಲು ಸಾಧ್ಯ ಎನ್ನುವ ಅನುಮಾನ ಈ ಪ್ರಕರಣದಲ್ಲಿ ಹುಟ್ಟುತ್ತದೆ.

ಒಂದು ವೇಳೆ ತಪ್ಪು ಗ್ರಹಿಕೆಯಿಂದ ದೂರು ನೀಡಿದ್ದರೆ ವೈದ್ಯರ ಮಾನ ಹರಾಜಾಗಿದೆಯಲ್ಲ ಅದಕ್ಕೆ ಶಿಕ್ಷೆ ಏನು..?

ಒಂದು ವೇಳೆ ಸಮಿತಿಯ ಪ್ರಕಾರ ತಪ್ಪು ಗ್ರಹಿಕೆಯಿಂದ ದೂರು ನೀಡಿದ್ದರೆ ಮಾನ ಹೋಗಿರುವ ಶಸ್ತ್ರ ಚಿಕಿಸ್ತಕ ಶಿಕ್ಷಕರ ಮಾನಕ್ಕೆ ಬೆಲೆ ಇಲ್ಲವೇ..?

ನಿರ್ದೇಶಕರೇ ಪ್ರಕರಣವನ್ನು ಹಾದಿ ತಪ್ಪಿಸಬೇಡಿ ಸರಿಯಾಗಿ ತನಿಖೆ ನಡೆಸುವಂತೆ ನೋಡಿಕೊಳ್ಳಿ :

ಸಿಮ್ಸ್ ನ ನಿರ್ದೇಶಕರೇ ಪ್ರಕರಣವನ್ನು ಹಾದಿ ತಪ್ಪಿಸಬೇಡಿ ಸಮಗ್ರವಾದ ತನಿಖೆ ನಡೆಯುವಂತೆ ನೋಡಿಕೊಳ್ಳಿ. ಐದುವರೆ ವರ್ಷ ವೈದ್ಯಕೀಯ ಶಿಕ್ಷಣ ತರಬೇತಿಯನ್ನು ಪೂರ್ಣಗೊಳಿಸಿ ಹೊರ ಹೋಗಿ ವೈದ್ಯ ವೃತ್ತಿಯನ್ನು ಪ್ರಾರಂಭಿಸಬೇಕಾಗಿರುವ ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ವಿದ್ಯಾರ್ಥಿನಿ ತನ್ನ ತಪ್ಪು ಗ್ರಹಿಕೆಯಿಂದ ಲೈಂಗಿಕ ಕಿರುಕುಳದ ಆರೋಪವನ್ನು ತನ್ನ ಶಿಕ್ಷಕರ ಮೇಲೆ ಹೋರಿಸಿರುವುದು ಎಷ್ಟು ಸರಿ..? ಇಂತಹ ಎಷ್ಟು ಪ್ರಕರಣಗಳು ಸಿಮ್ಸ್ ನಲ್ಲಿ ಮುಚ್ಚಿ ಹೋಗಿವೆ..? ಈ ಪ್ರಕರಣ ಸಮಗ್ರ ತನಿಖೆ ನಡೆಯಬೇಕು ನಿಜವಾದ ಆರೋಪಿಗಳಿಗೆ ಶಿಕ್ಷೆ ಆಗಬೇಕು… ಅದು ಯಾರೇ ಆಗಿರಲಿ ವಿದ್ಯಾರ್ಥಿನಿಯೇ ಆಗಲಿ ,ಶಿಕ್ಷಕನೇ ಆಗಲಿ….

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...