
ಸಕಲೇಶಪುರ ಕಾಡಿನಲ್ಲಿ ಕಾಡ್ಗಿಚ್ಚು ಆರಿಸುವಾಗ ಬೆಂಕಿ ತಗುಲಿ ಸುಟ್ಟು ಆಕಸ್ಮಿಕ ಮರಣ ಹೊಂದಿದ ತೀರ್ಥಹಳ್ಳಿ ತಾಲೂಕು ಸಾಲೂರು ಪಂಚಾಯತ್ ಸಂಪಿಗೆಸರದ ನಿವಾಸಿ ಅರಣ್ಯ ರಕ್ಷಕ ಸುಂದರೇಶ್ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು,
ಸರ್ಕಾರದ ಪರವಾಗಿ ಕ್ಷೇತ್ರದ ಶಾಸಕರು ಗೃಹ ಸಚಿವರು ಆದ ಆರಗ ಜ್ಞಾನೇಂದ್ರವರು ಬಾಗವಹಿಸಿ ಅಂತಿಮ ನಮನ ಸಲ್ಲಿಸಿದರು…

ರಘುರಾಜ್ ಹೆಚ್.ಕೆ…9449553305…