Tuesday, May 6, 2025
Google search engine
Homeರಾಜ್ಯBig news: ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳ ಎಡವಟ್ಟು ಅದು ""ಸುತ್ತೋಲೆ ಅಲ್ಲ ಕರೆಯೋಲೆ"" ನೀವು ಬನ್ನಿ...

Big news: ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳ ಎಡವಟ್ಟು ಅದು “”ಸುತ್ತೋಲೆ ಅಲ್ಲ ಕರೆಯೋಲೆ”” ನೀವು ಬನ್ನಿ ಎಂದ ಕುಲಪತಿಗಳು..!!

ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಇಂದು ಹುಟ್ಟು ಹಬ್ಬದ ಸಂಭ್ರಮ ಅದು ವಿಶ್ವವಿದ್ಯಾಲಯದ ಸಂಭ್ರಮ ಅಲ್ಲ ಮಾನ್ಯ ಕುಲಪತಿಗಳಾದ ವೀರಭದ್ರಪ್ಪನವರ ಮಗಳ ಹುಟ್ಟು ಹಬ್ಬದ ಸಂಭ್ರಮ ಅದಕ್ಕೆ ಅಧ್ಯಾಪಕರಿಗೆ, ಅಧ್ಯಾಪಕೇತರ ನೌಕರರು , ಅತಿಥಿ ಉಪನ್ಯಾಸಕರು, ಏಜೆನ್ಸಿ ನೌಕರರು ಸೇರಿದಂತೆ ಎಲ್ಲರಿಗೂ ಸುತ್ತೋಲೆ ಮೂಲಕ ಆತ್ಮೀಯ ಆಮಂತ್ರಣ ನೀಡಿದ್ದಾರೆ…

ಇದು ಸರಿನಾ..? ತಪ್ಪಾ..? ಅಧಿಕೃತವಾಗಿ ಈತರಾದ ಸುತ್ತೋಲೆ ಹೊರಡಿಸಬಹುದಾ ..? ಎಂದು ಕೇಳೋಣ ಎಂದು ಕರೆ ಮಾಡಿದರೆ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳಾದ ವೀರಭದ್ರಪ್ಪನವರು ಮಾಡಬಹುದು ಸರ್ ಏನು ತೊಂದರೆ ಇಲ್ಲ ಅದು ಸುತ್ತೋಲೆ ಅಲ್ಲ ಕರೆಯೋಲೆ, ನೀವು ಬನ್ನಿ ಎಂದು ನಮಗೂ ಆತ್ಮೀಯ ಆಮಂತ್ರಣ ನೀಡಿದರು…

ಇದು ಎಷ್ಟರಮಟ್ಟಿಗೆ ಸರಿ ಅಥವಾ ತಪ್ಪು ಎನ್ನುವ ಚರ್ಚೆ ಎಲ್ಲೆಡೆ ನಡೆಯುತ್ತಿದೆ …

ರಘುರಾಜ್ ಹೆಚ್.ಕೆ.‌.9449553305….

RELATED ARTICLES
- Advertisment -
Google search engine

Most Popular

Recent Comments

Latest news
Big news :ಮಾಜಿ ಡಿಸಿಎಂ ಈಶ್ವರಪ್ಪ ನವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಕಾರಣವೇನು..?! ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ ಜ... Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..!